ಸಂದೇಹ ಪರಿಪಾರ ಗೀತೆಯ 5ನೇ ಅಧ್ಯಾಯದ 18ನೇ ಶ್ಲೋಕದಲ್ಲಿ ಗೀತೆಯ ಜ್ಞಾನವನ್ನು ನೀಡಿದಾತನು ಹೇಳಿರುವುದೇನೆಂದರೆ, “ನಾನು ಆ ನನ್ನ 21 ಬ್ರಹ್ಮಾಂಡಗಳಲ್ಲಿ ಇರುವ ಎಲ್ಲಾ ಜೀವಿಗಳಿಗಿಂತ ಉತ್ತಮನು ಅಂದರೆ ಶಕ್ತಿವಂತನು, ಆದ್ದರಿಂದ ಲೋಕವೇದ ಅಂದರೆ ದಂತಕಥೆಯ ಆಧಾರದ ಮೇಲೆ ನಾನು ಪುರುಷೋತ್ತಮನೆಂದು ಪ್ರಸಿದ್ಧಿಯಾಗಿದ್ದೇನೆ.” ವಾಸ್ತವವಾಗಿ ಪುರುಷೋತ್ತಮನು ಯಾರೆಂದು ಗೀತೆಯ 15ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ಸ್ಪಷ್ಟಪಡಿಸಿದೆ. ಉತ್ತಮ ಪುರುಷ ಅಂದರೆ ಪುರುಷೋತ್ತಮನು ಕ್ಷರ ಪುರುಷ (ಗೀತೆಯಜ್ಞಾನ ನೀಡಿದವನು ಮತ್ತು ಅಕ್ಷರ ಪುರುಷ (ಏಳು ಶಂಖ ಬ್ರಹ್ಮಾಂಡದ ಸ್ವಾಮಿನಿಗಿಂತ ಭಿನ್ನವಾದವನು, ಅವನೇ ನಿಜವಾದ ಪರಮಾತ್ಮನು. ಅವನು ಎಲ್ಲರನ್ನು ಪಾಲಿಸಿ ಪೋಷಿಸುವವನು. ವಾಸ್ತವವಾಗಿ ಅವನೇ ಅವಿನಾಶಿಯು ಆ ಪರಮ ಅಕ್ಷರ ಬ್ರಹ್ಮನು ಅಸಂಖ್ಯಾತ ಬ್ರಹ್ಮಾಂಡಗಳಿಗೆ ಒಡೆಯನು, ಎಲ್ಲರ ಸೃಷ್ಟಿಕರ್ತನು, ಕುಲದ ಒಡೆಯನು ಅಂದರೆ ಪರಮಾತ್ಮನು. ಪ್ರಶ್ನೆ 9 - ಅಕ್ಷರ ಎಂದರೆ ಅವಿನಾಶಿ ಎಂದರ್ಥ. ಆದರೆ ನೀವು ಗೀತೆಯ 15ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಅಕ್ಷರ ಪುರುಷನನ್ನು 'ನಪ್ಪರ' ನೆಂದು ಹೇಳಿದ್ದೀರಾ ದಯವಿಟ್ಟು ಸ್ಪಷ್ಟಪಡಿಸಿ ಉತ್ತರ: - 'ಅಕ್ಷರ' ಎಂದರೆ ಅವಿನಾಶಿ ಎಂದರ್ಥ, ಇದು ಸತ್ಯ. ಆದರೆ, ಪ್ರಸಂಗಕ್ಕೆ ತಕ್ಕಂತೆ ಅರ್ಥ ಬದಲಾಗುವುದು, ಗೀತೆಯ 15ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಜ್ವರ ಮತ್ತು ಅಕ್ಷರ ಎಂಬ ಇಬ್ಬರು ಪುರುಷರು (ಪ್ರಭುಗಳು) ಈ ಲೋಕದಲ್ಲಿದ
Student-Mafia
A blog is a regularly updated website or online platform where individuals or organizations share their thoughts, ideas, and information on various topics. It is often written in a more informal and conversational style compared to traditional journalistic writing.