Skip to main content

Posts

ಸಂದೇಹ ಪರಿಪಾರ

 ಸಂದೇಹ ಪರಿಪಾರ ಗೀತೆಯ 5ನೇ ಅಧ್ಯಾಯದ 18ನೇ ಶ್ಲೋಕದಲ್ಲಿ ಗೀತೆಯ ಜ್ಞಾನವನ್ನು ನೀಡಿದಾತನು ಹೇಳಿರುವುದೇನೆಂದರೆ, “ನಾನು ಆ ನನ್ನ 21 ಬ್ರಹ್ಮಾಂಡಗಳಲ್ಲಿ ಇರುವ ಎಲ್ಲಾ ಜೀವಿಗಳಿಗಿಂತ ಉತ್ತಮನು ಅಂದರೆ ಶಕ್ತಿವಂತನು, ಆದ್ದರಿಂದ ಲೋಕವೇದ ಅಂದರೆ ದಂತಕಥೆಯ ಆಧಾರದ ಮೇಲೆ ನಾನು ಪುರುಷೋತ್ತಮನೆಂದು ಪ್ರಸಿದ್ಧಿಯಾಗಿದ್ದೇನೆ.” ವಾಸ್ತವವಾಗಿ ಪುರುಷೋತ್ತಮನು ಯಾರೆಂದು ಗೀತೆಯ 15ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ಸ್ಪಷ್ಟಪಡಿಸಿದೆ. ಉತ್ತಮ ಪುರುಷ ಅಂದರೆ ಪುರುಷೋತ್ತಮನು ಕ್ಷರ ಪುರುಷ (ಗೀತೆಯಜ್ಞಾನ ನೀಡಿದವನು ಮತ್ತು ಅಕ್ಷರ ಪುರುಷ (ಏಳು ಶಂಖ ಬ್ರಹ್ಮಾಂಡದ ಸ್ವಾಮಿನಿಗಿಂತ ಭಿನ್ನವಾದವನು, ಅವನೇ ನಿಜವಾದ ಪರಮಾತ್ಮನು. ಅವನು ಎಲ್ಲರನ್ನು ಪಾಲಿಸಿ ಪೋಷಿಸುವವನು. ವಾಸ್ತವವಾಗಿ ಅವನೇ ಅವಿನಾಶಿಯು ಆ ಪರಮ ಅಕ್ಷರ ಬ್ರಹ್ಮನು ಅಸಂಖ್ಯಾತ ಬ್ರಹ್ಮಾಂಡಗಳಿಗೆ ಒಡೆಯನು, ಎಲ್ಲರ ಸೃಷ್ಟಿಕರ್ತನು, ಕುಲದ ಒಡೆಯನು ಅಂದರೆ ಪರಮಾತ್ಮನು. ಪ್ರಶ್ನೆ 9 - ಅಕ್ಷರ ಎಂದರೆ ಅವಿನಾಶಿ ಎಂದರ್ಥ. ಆದರೆ ನೀವು ಗೀತೆಯ 15ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಅಕ್ಷರ ಪುರುಷನನ್ನು 'ನಪ್ಪರ' ನೆಂದು ಹೇಳಿದ್ದೀರಾ ದಯವಿಟ್ಟು ಸ್ಪಷ್ಟಪಡಿಸಿ ಉತ್ತರ: - 'ಅಕ್ಷರ' ಎಂದರೆ ಅವಿನಾಶಿ ಎಂದರ್ಥ, ಇದು ಸತ್ಯ. ಆದರೆ, ಪ್ರಸಂಗಕ್ಕೆ ತಕ್ಕಂತೆ ಅರ್ಥ ಬದಲಾಗುವುದು, ಗೀತೆಯ 15ನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಜ್ವರ ಮತ್ತು ಅಕ್ಷರ ಎಂಬ ಇಬ್ಬರು ಪುರುಷರು (ಪ್ರಭುಗಳು) ಈ ಲೋಕದಲ್ಲಿದ

ಗೀತೆಯ ಸತ್ಯ ಸಾರಾಂಶ

 “ಗೀತೆಯ ಸತ್ಯ ಸಾರಾಂಶ" 1. ಪ್ರಶ್ನೆ:- ಗೀತೆಯ ಜ್ಞಾನ ಯಾವಾಗ ಹಾಗೂ ಯಾರು, ಯಾರಿಗೆ ಹೇಳಿದರು? ಯಾರು ಬರೆದರು? ದಯವಿಟ್ಟು ವಿಸ್ತಾರವಾಗಿ ಹೇಳಿ. ಉತ್ತರ: - ಶ್ರೀಮದ್ಭಗವದ್ಗೀತೆಯ ಜ್ಞಾನವನ್ನು ಶ್ರೀ ಕೃಷ್ಣನ ಶರೀರದಲ್ಲಿ ಪ್ರವೇಶ ಮಾಡಿದ ಕಾಲ ಭಗವಾನನು (ವೇದಗಳಲ್ಲಿ ಹಾಗೂ ಗೀತೆಯಲ್ಲಿ 'ಬ್ರಹ್ಮ' ಎಂದು ಕರೆಯಲ್ಪಡುತ್ತದೆ) ಅರ್ಜುನನಿಗೆ ಹೇಳಿದನು. ಯಾವಾಗ ಕೌರವ ಮತ್ತು ಪಾಂಡವರು ತಮ್ಮ ಸಂಪತ್ತು ಅಂದರೆ ದಿಲ್ಲಿಯ ರಾಜ್ಯದ ಮೇಲೆ ತಮ್ಮ ತಮ್ಮ ಹಕ್ಕನ್ನು ಚಲಾಯಿಸಿ, ಯುದ್ಧವನ್ನು ಮಾಡಲು ಸಿದ್ಧರಾದರೋ, ಆಗ ಇಬ್ಬರ ಸೈನ್ಯವೂ ಎದುರು-ಬದುರಾಗಿ ಕುರುಕ್ಷೇತ್ರದ ಮೈದಾನದಲ್ಲಿ ನಿಂತಿತು. ಅರ್ಜುನನು ತನ್ನ ಎದುರಾಗಿ ನಿಂತಿದ್ದ ಸೈನ್ಯದಲ್ಲಿ ಭೀಷ್ಮ ಪಿತಾಮಹರು, ಗುರುದ್ರೋಣಾಚಾರ್ಯರು, ಬಂಧು ಬಾಂಧವರು, ಕೌರವರ ಮಕ್ಕಳು, ಅಳಿಯಂದಿರು, ಬಾವ ಮೈದುನರು, ಮಾವಂದಿರು....ಮುಂತಾದವರು ಕಾದಾಡಲು, ಮಡಿಯಲು ನಿಂತಿದ್ದನ್ನು ನೋಡಿದನು. ಕೌರವರು ಹಾಗೂ ಪಾಂಡವರು ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಇವರನ್ನು ನೋಡಿ ಅರ್ಜುನನಲ್ಲಿ ಮೃದು ಭಾವನೆ ಜಾಗೃತವಾಯಿತು. ಮತ್ತು ವಿಚಾರ ಮಾಡಿದನು 'ಯಾವ ರಾಜ್ಯ ಪ್ರಾಪ್ತಿಗಾಗಿ ನಾವು ನಮ್ಮ ಚಿಕ್ಕಪ್ಪನ ಮಕ್ಕಳನ್ನು, ಅಣ್ಣನ ಮಕ್ಕಳನ್ನು, ಅಳಿಯಂದಿರನ್ನು, ಬಾವ ಮೈದುನರನ್ನು, ಭೀಷ್ಮ ಪಿತಾಮಹನನ್ನು ಹಾಗೂ ಗುರು ಜನರನ್ನು ಸಾಯಿಸಲು ಹೊರಟಿದ್ದೇವೆಯೋ, ನಾವು ಎಷ್ಟು ಕಾಲ ಈ ಪ್ರಪಂಚದಲ್ಲಿ ಬದುಕಲು ಸಾಧ್ಯ? ಈ ರೀತಿ ಪ

ಜೀವವೇ ನಮ್ಮ ಜಾತಿ, ಮಾನವ ಧರ್ಮ ನಮ್ಮದು, ಹಿಂದೂ, ಮುಸ್ಲಿಮ್, ಸಿಖ್, ಈಸಾಯಿ, ಯಾವ ಧರ್ಮವೂ ಬೇರೆಯಲ್ಲ.

ಜೀವವೇ ನಮ್ಮ ಜಾತಿ, ಮಾನವ ಧರ್ಮ ನಮ್ಮದು,  ಹಿಂದೂ, ಮುಸ್ಲಿಮ್, ಸಿಖ್,  ಈಸಾಯಿ, ಯಾವ ಧರ್ಮವೂ ಬೇರೆಯಲ್ಲ. ಶ್ರೀಮದ್ಭಗವದ್ಗೀತೆಯ ಜ್ಞಾನವು ಯಾವಾಗ ಹೇಳಲ್ಪಟ್ಟಿತ್ತೋ, ಆ ಸಮಯದಲ್ಲಿ ಯಾವುದೇ ಧರ್ಮವಿರಲಿಲ್ಲ. (2012ನೇ ಇಸವಿಯಿಂದ ಸುಮಾರು 5550 ವರ್ಷಗಳ ಹಿಂದೆ) ಹಿಂದೂ ಧರ್ಮ ಅಂದರೆ ಆದಿ ಶಂಕರಾಚಾರ್ಯರ ಮೂಲಕ ಆಚರಣೆಗೆ ಬಂದ ಪಂಚ ದೇವಾ ಉಪಾಸನೆಯ ಪರಂಪರೆಯನ್ನು ಒಪ್ಪಿಕೊಳ್ಳುವವರು ಹಿಂದೂಗಳು ಎಂದು ಕರೆಯಲ್ಪಟ್ಟರು. (ವಾಸ್ತವವಾಗಿ ಇದು ಸನಾತನ ಪಂಥವಾಗಿದೆ. ಇದು ಲಕ್ಷಾಂತರ ವರ್ಷಗಳಿಂದ ನಡೆದು ಬಂದಿದೆ) ಆದಿ ಶಂಕರಾಚಾರ್ಯರು 2012ನೇ ಇಸವಿಯಿಂದ 2500 ವರ್ಷಗಳ ಹಿಂದೆಯೇ ಇದರ (ಹಿಂದೂಧರ್ಮದ) ಸ್ಥಾಪನೆ ಮಾಡಿದರು. ಆದಿ ಶಂಕರಾಚಾರ್ಯರ ಜನ್ಮವು ಕ್ರಿಸ್ತ ಪೂರ್ವ 508 ವರ್ಷಗಳ ಹಿಂದೆಯೇ ಆಗಿತ್ತು. 8 ವರ್ಷದವರಾಗಿದ್ದಾಗಲೇ ಅವರಿಗೆ ಉಪನಿಷತ್ತಿನ ಜ್ಞಾನವುಂಟಾಗಿತ್ತು. 16ನೇ ವರ್ಷದವರಾಗಿದ್ದಾಗ ಅವರು ಗುಹೆಯಲ್ಲಿ ವಾಸವಿದ್ದ ಒಬ್ಬ ಬೈರಾಗಿಯವರಿಂದ ದೀಕ್ಷೆ ಪಡೆದುಕೊಂಡಿದ್ದರು. ಆ ಬೈರಾಗಿಗಳು ಅನೇಕ ದಿನಗಳವರೆಗೆ ಹೊರಗೆ ಬರುತ್ತಿರಲಿಲ್ಲ. ಆ ಮಹಾತ್ಮರು ಆದಿ ಶಂಕರಾಚಾರ್ಯರಿಗೆ 'ಜೀವವೇ ಬ್ರಹ್ಮ' ಎಂದು ಹೇಳಿದ್ದರು, (ಆಯಮ್ ಆತ್ಮ ಬ್ರಹ್ಮ) ಎಂದು ಬೋಧಿಸಿದ್ದರು ಹಾಗೂ ನಾಲ್ಕೂ ವೇದಗಳಲ್ಲಿ ಇದೇ ಸಾಕ್ಷಿಗಳನ್ನು ತಿಳಿಸಿಕೊಟ್ಟಿದ್ದರು. ನಾವೂ ಬ್ರಹ್ಮ ನೀವೂ ಬ್ರಹ್ಮ (ಬ್ರಹ್ಮನ ಅರ್ಥ ಪರಮಾತ್ಮ) ಬ್ರಹ್ಮವಾದರೆ ಜೀವವೇ ಪೂಜೆಯ ಆವಶ್ಯಕತೆಯಾದರೂ ಏನು

ಗೀತೆಯೇ ನಿನ್ನ ಜ್ಞಾನ ಅಮೃತ

 " ಗೀತ " ಒಂದು ಪವಿತ್ರವಾದ ಸತ್ಯಗ್ರಂಥ, ಅದು ಆಧ್ಯಾತ್ಮ ಜ್ಞಾನದ ಕೋಶ, ಇಂದಿನ ದಿನಗಳಲ್ಲಿ ಇದನ್ನು ಹಿಂದೂಗಳ ಗ್ರಂಥವೆಂದು ಹೇಳಲಾಗುತ್ತಿದೆ. ವಾಸ್ತವವಾಗಿ ಪವಿತ್ರ ಗೀತೆಯು ವಿಶ್ವದ ಗ್ರಂಥವಾಗಿದೆ. ಇಂದಿಗೆ ಅಂದರೆ 2012 ರಿಂದ ಸುಮಾರು 5550 (ಐದು ಸಾವಿರದ ಐದುನೂರ ಐವತ್ತು ವರ್ಷಗಳ ಪೂರ್ವದಲ್ಲಿ ಮಹಾಭಾರತದ ಯುದ್ಧದ ಸಮಯದಲ್ಲಿ ಇದರ ಜನ್ಮವಾಯಿತು. ಆ ಸಮಯದಲ್ಲಿ ಯಾವುದೇ ಧರ್ಮವಿರಲಿಲ್ಲ. ಒಂದು ಸನಾತನ ಸಂಥವಿತ್ತು. ಅಂದರೆ ಮಾನವ ಧರ್ಮವಿತ್ತು ಕಬ್ಬಗಳು ಅಳಿಸಿ ಅದು ಪುಣ್ಯಾತ್ಮಗಳ ಮಸ್ತಿಷ್ಕವೆಂಬ ವಾಟ್ಸಾಪ್‌ (whatsApp) ಗೆ ಹೋಗಿ ತಲುಪುತ್ತದೆ. ಅದರ ನೆಟ್‌ವರ್ಕ್ ಸರಿಯಾಗಿರುತ್ತದೆ. ಈ ಮೊದಲು ಅದು ವ್ಯಾಸ ಮಹರ್ಷಿಗಳ (ಶ್ರೀ ಕೃಷ್ಣ ದೈಪಾಯನ) ಮಸ್ತಿಷ್ಕವೆಂಬ (whatsApp ಗೆ ಲೋಡ್ ಆಗಿತ್ತು. ಇದರಿಂದಲೇ ಶ್ರೀ ವೇದವ್ಯಾಸರು ಪವಿತ್ರ "ಶ್ರೀಮದ್ ಭಗವದ್ಗೀತೆ" ಯನ್ನು ಕಾಗದದ ಮೇಲೆ ಬರೆದರು ಅಥವಾ ತಾಳೆ ವೃಕ್ಷದ ಎಲೆಗಳ ಮೇಲೆ ಬರೆದರು. ಅದೇ ಇಂದು ನಮ್ಮ ಬಳಿ ಇರುವ ಪವಿತ್ರವಾದ ಗೀತ. ಗೀತಾಶಾಸ್ತ್ರದಲ್ಲಿ ಒಟ್ಟು 18 (ಹದಿನೆಂಟು) ಅಧ್ಯಾಯಗಳು ಮತ್ತು 700 (ಏಳು ನೂರು) ಶ್ಲೋಕಗಳಿವೆ. ನಾನು ಈ ಪವಿತ್ರ ಪುಸ್ತಕದಿಂದ ಆವಶ್ಯಕತೆಗೆ ಅನುಸಾರವಾಗಿ ವಿವರಣೆ ಪಡೆದು 'ಗೀತೆಯೇ ನಿನ್ನ ಜಾನ ಅಮೃತ' ಎಂಬ ಗ್ರಂಥವನ್ನು ರಚಿಸಿದ್ದೇನೆ. ಕಾಡಿನಲ್ಲಿ ಗಿಡಮೂಲಿಕೆಗಳಿರುತ್ತವೆ. ಹೇಗೆ ವೈದ್ಯನು ಆ ಕಾಡಿನಿಂದ ಅವಶ್ಯಕವಾದ ಮೂಲಿ

Why Digital Minimalism is the Next Big Thing in Technology

Introduction: In our hyper-connected world, it's no secret that technology has become an integral part of our daily lives. From smartphones and social media to endless streams of information, we are constantly bombarded with digital stimuli. While technology offers undeniable benefits and conveniences, many individuals are starting to question the impact of this constant connectivity on their well-being and overall quality of life. Enter digital minimalism—a growing movement that advocates for a more intentional and balanced approach to our digital interactions. Rooted in the philosophy of simplicity and mindful technology use, digital minimalism encourages individuals to reassess their relationship with technology, declutter their digital lives, and reclaim their time and attention. In this blog series, we will explore the rise of digital minimalism and delve into the reasons why people are increasingly drawn to this lifestyle. We will examine the benefits and challenges of adopti